ರಿಪಬ್ಲಿಕನ್ ಸೇನೆ ಆನೇಕಲ್ ಶಾಖೆಗೆ ಕೊಡ್ಲಿಪುರ ಗ್ರಾಮಸ್ಥ ಯುವಕರ ಸೇರ್ಪಡೆ.
ರಿಪಬ್ಲಿಕನ್ ಸೇನೆ ಆನೇಕಲ್ ಶಾಖೆಗೆ ಕೊಡ್ಲಿಪುರ ಗ್ರಾಮಸ್ಥ ಯುವಕರ ಸೇರ್ಪಡೆ.
ರಾಜ್ಯ ಉಪಾಧ್ಯಕ್ಷ ದಲಿತ್ ಚಿನ್ನಪ್ಪ, ಬೆಂ ವಿಭಾಗೀಯ ಅಧ್ಯಕ್ಷ ಹೆಬ್ಬಗೋಡಿ ಎ ಮುನಿರಾಜು, ಬೆಂ ಜಿಲ್ಲಾಧ್ಯಕ್ಷ ಹೊಂಪಲಘಟ್ಟ ರವಿ, ತಾಲೂಕು ಅಧ್ಯಕ್ಷ ಆರ್ ಮುರಳಿ, ಕಾಳಯ್ಯ ನೇತೃತ್ವದಲ್ಲಿ ಯುವಕ ದಂಡು ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಜಿಗಣಿ ಪ್ರಜ್ವಲ್ ಮಾರ್ಗದರ್ಶನದಲ್ಲಿ ದೊಡ್ಡಹಾಗಡೆ ಎಂ ಯಲ್ಲಪ್ಪ. ಪಟ್ಟಣಗೆರೆ ಗೊಲ್ಲಹಳ್ಳಿ ಯಲ್ಲಪ್ಪ, ನಾಗರಾಜು ಭಾಗವಹಿಸಿದ್ದರು.
