c24kannada

ವಸ್ತುಸ್ಥಿತಿಯತ್ತ

ಡಿಸಿಎಂ ಡಿಕೆ ಶಿವಕುಮಾರ್ ರವರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ

 

ರಾಮನಗರ : ಕನಕಪುರ ತಾಲೂಕು ಕೊಡಿಹಳ್ಳಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ  ಡಿಸಿಎಂ ಡಿಕೆ ಶಿವಕುಮಾರ್  ಚಾಲನೆ ನೀಡಿದ್ದಾರೆ. ಕೋಡಿಹಳ್ಳಿ ಹೋಬಳಿಯ ಹೊಸದುರ್ಗ ಗ್ರಾಮದಲ್ಲಿ ಸರಕಾರಿ ಶಾಲೆ ಉದ್ಘಾಟನೆ ದೊಡ್ಡ ಹಳ್ಳಿಯಲ್ಲಿ ಆಕ್ಸಿಸ್ ಬ್ಯಾಂಕಿನ ಶಾಖಾ ಕಚೇರಿ ಉದ್ಘಾಟನೆ, ಉಯ್ಯಬಳ್ಳಿ ಹೋಬಳಿಯ ಹೆಗ್ಗನೂರು ಗ್ರಾಮದಲ್ಲಿ ಸರ್ಕಾರಿ ಶಾಲೆ, ಉದ್ಘಾಟನೆ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರದ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪಾದ ಗ್ರಹಣ ಸಮಾವೇಶ  ಡಿಸಿಎಂ ಡಿಕೆ ಶಿವಕುಮಾರ್ ನಡೆಸಲಿದ್ದಾರೆ,

 

 

 

Leave a Reply

Your email address will not be published. Required fields are marked *

error: Content is protected !!