ಅಂಬೇಡ್ಕರ್ ಪ್ರತಿಮೆ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು
1 min read

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ, ಹೀಗೆ ಮದುವೆ ಮಾಡಿಕೊಂಡು ಸಂಭ್ರಮಡ್ತಿರುವ ಪ್ರೇಮಿಗಳ ಹೆಸರು ಮತ್ತು ಕಿರಣ್ ಮತ್ತು ಪ್ರಿಯಾಂಕಾ ಅಂತ ಮೈಸೂರು ಟಿ ನರಸೀಪುರದ ಗ್ರಾಮದ ಪ್ರೇಮಿಗಳು ಇನ್ನು ಪ್ರೇಮಿಗಳು 4 ವರ್ಷಗಳಿಂದ ಕಿರಣ್ ಮತ್ತು ಪ್ರಿಯಾಂಕ ಪ್ರೀತಿ ಮಾಡುತ್ತಿದ್ದರು ಒಂದೇ ಊರಿನಲ್ಲಿ ವಾಸವಾಗಿದ್ದರು ಒಂದೇ ಸಮುದಾಯವಾದವರಾಗಿದ್ದು ಮನೆಯಲ್ಲಿ ಪ್ರೀತಿ ವಿಚಾರ ಗೊತ್ತಾಗಿತ್ತು ಪ್ರಿಯಾಂಕಾ ಮನೆಯವರು ಪ್ರೀತಿಗೆ ನಿರಾಕರಣೆ ಮಾಡಿದ್ದರು. ಬಳಿಕ ಮನೆಯಿಂದ ಹೊರಬಂದು ಇಂದು ಆನೇಕಲ್ ಅಂಬೇಡ್ಕರ್ ಪ್ರತಿಮೆ ಎದರು ಸಂವಿಧಾನ ಪೀಠಿಕೆ ಮತ್ತು ಬುದ್ಧನ ಪಂಚಶೀಲ ಪಡೆದು ತಾಳಿ ಕಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
